About
ನಮ್ಮ ಬಗ್ಗೆ .
ನಮಸ್ತೆ ಕರ್ನಾಟಕವು ಕರ್ನಾಟಕದ ಪ್ರಮುಖ ಕನ್ನಡ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ರಾಜ್ಯ, ರಾಷ್ಟ್ರೀಯ, ಕ್ರೀಡೆ, ಸಿನಿಮಾ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹ, ಸತ್ಯನಿಷ್ಠ ವರದಿಗಳನ್ನು ನಾವು ಒದಗಿಸುತ್ತೇವೆ.
Mission
ಸ್ವತಂತ್ರ, ನಿಷ್ಪಕ್ಷಪಾತ, ಜನಪರ ಪತ್ರಿಕೋದ್ಯಮ.
Editorial Leadership

ಮಹೇಬೂಬ ಹಡಲಗೇರಿ
ಪ್ರಧಾನ ಸಂಪಾದಕ
ಲೇಖಕರು ಮತ್ತು ರಾಜ್ಯ ಭಾವೈಕ್ಯತಾ ಪ್ರಶಸ್ತಿ ಪುರಸ್ಕೃತರು, ಹಾಗೂ ಮಾಜಿ ಕ.ಸಾ.ಪ ಗೌರವ ಕಾರ್ಯದರ್ಶಿಗಳು ಮುದ್ದೇಬಿಹಾಳ.
